![](https://blogger.googleusercontent.com/img/b/R29vZ2xl/AVvXsEhU4qqeDQTd0Reye_hOntKhJPw5EOkgroJSmRX71C4zSvnsZD3vaCp_qGn867JyaM9CIM7ovd0WQU7uvzOpJKmCpoR4LIgRsSezOgVumSfRaqer03Zjs9j9cR4jZSwCXvfvUp5d/s400/janaranya_invitation.jpg)
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ
ಮತ್ತು
ಮೂರು ಪುಸ್ತಕಗಳ ಲೋಕಾರ್ಪಣೆ
೧. ಜನಾರಣ್ಯ (ಕಾದಂಬರಿ) - ಶಂಕರ್, (ಕನ್ನಡಕ್ಕೆ) ಗೀತಾ ವಿಜಯಕುಮಾರ್
೨. ಒಡಲಾಳದ ತಳಮಳ (ಸಣ್ಣ ಕಥೆಗಳು) - ಕೇಶವ ಕುಡ್ಲ
೩. ಮರದ ಮರ್ಮರ (ಮಕ್ಕಳ ನಾಟಕ) - ನಾರಾಯಣ ಕಂಗಿಲೆ
ಅಂದು ನಮ್ಮೊಂದಿಗೆ,
1. ಡಿ ಕೆ ಚೌಟ (ಖ್ಯಾತ ನಾಟಕಕಾರರು)
2. ಚಂದ್ರಶೇಖರ ಕಂಬಾರ (ಖ್ಯಾತ ಸಾಹಿತಿಗಳು)
3. ಸಾ ಶಿ ಮರಳಯ್ಯ (ಖ್ಯಾತ ಸಾಹಿತಿಗಳು)
4. ಪ್ರೇಮಾ ಭಟ್ (ಖ್ಯಾತ ಕಥೆಗಾರ್ತಿ)
ಎಂದು?
ಸೆಪ್ಟಂಬರ್ 4 , ಬೆಳಗ್ಗೆ 10:30 ಕ್ಕೆ
ಎಲ್ಲಿ?
ನಯನ ಸಭಾಂಗಣ
ಕನ್ನಡ ಭವನ
ಜೆ ಸಿ ರಸ್ತೆ
ಬೆಂಗಳೂರು