ಬುಧವಾರ, ಮಾರ್ಚ್ 24, 2010

ವಸಂತ ಬಂದ ಋತುಗಳ ರಾಜ

ಬೇಸಿಗೆ ಬಂತೆಂದರೆ ಯುಗಾದಿ ಹಬ್ಬದ ಸಡಗರ, ಮಕ್ಕಳಿಗೆ, ಹೆತ್ತವರಿಗೆ ಪರೇಕ್ಷೇಯ ಒತ್ತಡ, ಪರೀಕ್ಷೆಯ ನಂತರ ರಜಾದಿನಗಳ ಸುಗ್ಗಿ, ಹವಾನಿಯಂತ್ರಣ ಇಲ್ಲದ ಕಡೆ ಕೆಲಸ ಮಾಡುವವರಿಗೆ ಬೇಸಿಗೆಯ ಸೆಖೆ, ಧಗೆ, ಮರಗಳಿಗೆ ಹಳೆ ಎಲೆಗಳನ್ನುದುರಿಸಿ ಚಿಗುರೊಡೆಯುವ ಹೊಸತನ ಹೀಗೆ ಈ ವಸಂತ ಋತು ಒಂದು ರೀತಿಯ ಯಾತನೆ - ಉಲ್ಲಾಸ ಒಟ್ಟೊಟ್ಟಿಗೆ. ಪರಿಸರ ಪ್ರೇಮಿಗಳು ಕವಿಗಳಿಗಂತೂ ಈ ಋತು ಒಂದು ಅದ್ಭುತವೇ ಸರಿ. ಈ ವಸಂತ ಋತುವನ್ನು ಕೆಲವು ಛಾಯಾಚಿತ್ರಗಳೊಂದಿಗೆ, ಕೆಲವು ಖ್ಯಾತ ಕವಿಗಳ ಕವಿತೆಗಳ ತುಣುಕುಗಳನ್ನು ಆಹ್ವಾದಿಸುವುದರೊಂದಿಗೆ ಅನುಭವಿಸೋಣ.


nerale-bannada-hoovu


ವಸಂತ ಎಂದೊಡನೆ ಮೊದಲು ನೆನಪಿಗೆ ಬರುವುದು ಕನ್ನಡದ ಆಚಾರ್ಯ "ಬಿ ಎಂ ಶ್ರೀ" ಯವರ ಅನುವಾದಿತ ಕವಿತೆ


homge-eleya-chiguru


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ