ಸೋಮವಾರ, ಜುಲೈ 06, 2009

ರಸ್ತೆ, ವಾಹನಗಳ ರಣರಂಗವೇ?

ನೀವು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸುತ್ತೀರಾ? ಅಥವಾ ಸುಮ್ಮನೆ ವಾಹನ ದಟ್ಟನೆಯನ್ನು ಶಪಿಸುತ್ತೀರಾ? ಮಧುರ್ ರಾಜ್ ಬೆಂಗಳೂರಿನಲ್ಲಿ ಸಂಚಾರದ ಅನುಭವದ ಮೇಲೆ ’ಸಮರಸ ವಿಶೇಷ ಅಂಕಣ - ಭಾವತರಂಗದಲ್ಲಿ’ ಬೆಳಕು ಚೆಲ್ಲುತಾರೆ.

ಜನ ಸಂಖ್ಯಾಸ್ಫೋಟದಿಂದ, ವಾಹನಾ ಸಂಖ್ಯಾಸ್ಪೋಟ ಉಂಟಾಗುವುದು ಸಹಜ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ, ವಾಹನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುವುದು ಒಂದು ಸಾಹಸವೇ ಸರಿ. ನಾವು ಸ್ವತಃ ಚಾಲಕರಾಗಿದ್ದರೆ, ನಮ್ಮ ಗುರಿಯನ್ನು ತಲುಪಿದ ನಂತರ, ಈ ಸಾಹಸದ ಅನುಭವ ಹೆಚ್ಚಿನ ರೀತಿಯಲ್ಲಿ ವ್ಯಕ್ತವಾಗುವುದು. ವಾಹನ ಚಾಲನೆ ಒಂದು ಅಹ್ಲಾದಕರವಾದ ಅನುಭವವಾಗಿರಬೇಕು. ಪಯಣ ಸಾಹಸವಾದಲ್ಲಿ, ಈ ಅನುಭವ ಕುಂದಿ ಹೋಗುವುದು. ಇಂತಹ ಅಹಿತಕ್ಕೆ ರಸ್ತೆ ನಿಯಮ ಉಲ್ಲಂಘನೆ, ರಸ್ತೆ ದುರಸ್ತೆ, ಅಸಹನೆ, ಅವ್ಯವಸ್ತಿತ ವಾಹನ ಚಾಲನೆ, ಅಜ್ಞಾನ ಹೀಗೆ ಕಾರಣ ಹಲವು. ಈ ಅಂಕಣವನ್ನು ಓದಿದ ನಂತರ ನಿಮ್ಮ ಚಾಲನೆ, ಆಹ್ಲಾದಕರ ಹಾಗು ಅಪಾಯಕಾರಿಯಾಗದಿರುವಂತೆ ಪ್ರಯತ್ನಿಸುವೆ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ