ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳು
ನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು. ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.
New 5G NTN Spectrum Bands in FR1 and FR2
-
Release-17 includes two new FR1 bands for NTN; n255 (a.k.a. NTN 1.6GHz) and
n256 (a.k.a. NTN 2GHz). The picture is from a slide in Rohde & Schwarz
presen...
TamilNadu Govt is a content thief!
-
Tamil Nadu Govt has published class 2 text books, printed with images
stolen from the internet without the consent of photographers, without
giving any cre...
Some questions
-
ಕೆಲವು ಪ್ರಶ್ನೆಗಳು Some questions ಈ ಪವಿತ್ರ ಭಾರತದಲ್ಲಿ ಹಿಂದುಗಳಿದ್ದಾರೆ
ಮುಸ್ಲಿಮರಿದ್ದಾರೆ ಕ್ರೈಸ್ತರಿದ್ದಾರೆ ಸಿಖ್ಖರಿದ್ದಾರೆ ಜೈನರಿದ್ದಾರೆ ಬೌದ್ಧರಿದ್ದಾರೆ
ಬ್ರಾಹ್ಮಣರಿದ್ದಾರೆ ...
ಅರಿವು
-
ಮೊದಲು ತಿಳಿದಿದ್ದೆ ಶಕ್ತಿಬೇಕು
ನಿಜವ ಅರಿಯಲು..
ವಾಸ್ತವ ನೋಡಲು
ಅಂದು ಎಣಿಸಿದ್ದೆ ಯುಕ್ತಿಬೇಕು
ಜಗವ ಮೆಚ್ಚಲು
ಸುಖವ ಗಳಿಸಲು
ಇಂದು ಕಂಡೆನು ಉಚಿತವೆಲ್ಲವೂ
ಜಗವು ಕಣ್ಣೆದಿರು
ಸುಖವು ದಿನಹ...
Made In Bengaluru - Kannada Movie Review
-
Five minute review of Made In Bengaluru Kannada Movie - which is about
struggles and triumph of startup founded by three friends in Bengaluru.
Movie featur...
ಬೀವರ್ (Beaver)
-
ಇತ್ತೀಚೆಗೆ ನಮ್ಮಲ್ಲಿ ಮಾನವ ನಿರ್ಮಿತ ಡ್ಯಾಮ್ ಒಂದು ಬಹಳ ಸುದ್ದಿಯಲ್ಲಿತ್ತು. ಹರಿಯುವ ಅಗಾಧ
ಜಲರಾಶಿಯನ್ನು ತಡೆದು ನಿಲ್ಲಿಸಿ ನೀರನ್ನು ನಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವ ಮಾನವನ...
ಸಾಸಿವೆ ತಂದವಳು -ಓದಿನ ಮೆಲುಕು
-
ಹಲವಾರು ಸಹೃದಯರ ಸೂಚನೆ, ಉಲ್ಲೇಖ ಮತ್ತು ಪ್ರಶಂಶೆಯ ನುಡಿಗಳಿಂದ ಪ್ರೇರಿತನಾಗಿ ಶ್ರೀಮತಿ
ಭಾರತಿಯವರು ಬರೆದ "ಸಾಸಿವೆ ತಂದವಳು" ಪುಸ್ತಕವನ್ನ ಓದಲು ತರಿಸಿದೆ. ಪುಸ್ತಕ ತರಿಸಿ
ಸುಮಾರು ...
-
ಸೆಪ್ಟಂಬರ್ ೪ರ "Venders day" ಪ್ರಯುಕ್ತ, ಇವತ್ತಿನ ಉದಯವಾಣಿಯಲ್ಲಿ ನನ್ನದೊಂದು ಲೇಖನ
ಬಂದಿದೆ. ಅವರದೇ ಕಾರಣಗಳಿಂದಾಗಿ ಲೇಖನವನ್ನು ಚಿಕ್ಕದಾಗಿ ಹಾಕಿದ್ದಾರೆ. ಅದರ ಪೂರ್ತಿ ಲೇಖನ
ನಿ...
ಒಂದು ಮಡಚಿಟ್ಟ ಪುಟ : Draft Mail – 5
-
ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು
ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ
ಹೇಳದೇ ಉಳಿದ ಮಾತ...
ಹದಿನೆಂಟನೇ ಶಿಬಿರ ಮುಂದೂಡಿಕೆ
-
ಸಾಂಗತ್ಯದ ಹದಿನೆಂಟನೇ ಶಿಬಿರವನ್ನು ಕೊಪ್ಪ ಪ್ರದೇಶದಲ್ಲಿ ಮಳೆ ಹೆಚ್ಚಿರುವುದು ಹಾಗೂ ಭೂ
ಕುಸಿತದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಹಿಂದೆ ಯೋಜಿಸಿದಂತೆ ಆಗಸ್ಟ್ 25-26 ರಂದು
ಶಿಬಿರವನ್ನು...
-
ಅವನು, ಅವಳು ಮತ್ತು ಅವರುಮೊನ್ನೆ ಯಾವುದೋ ಲೇಖನವನ್ನು ಬರೆದು ಗೆಳೆಯ ಅನಂತುವಿಗೆ ಓದಲು
ಕೊಟ್ಟೆ. ಪ್ರಕಟಣೆಗೆ ಮುನ್ನವೇ ಒಮ್ಮೆ ಲೇಖನದ ಪರೀಕ್ಷೆ ಮಾಡುವುದು ನನ್ನ ಚಾಳಿ.
ಸಾಮಾನ್ಯವಾಗಿ ಲೇಖನವ...
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
-
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ
ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ
ಸಮ್ಮೇಳನ. ನಾನು ಮ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆಯ...
ದೃಷ್ಟಿಯ ದೃಷ್ಟಿಕೋನ
-
ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ
ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ
ಓಡಾಡುವ ಕಾರಣ ನನ್ನ ಕೀಚೈನಿನ ಕ...
ಮೇಲೂರಿನ ಅಪ್ಪಟ ಕನ್ನಡ ಪ್ರೇಮ
-
*ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ
ವೇದಿಕೆಯ ನಾಮಫಲಕ*
’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾ...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
ಇ...
ಕೂರ್ಮಾವತಾರ ವಿಮರ್ಶೆ
-
(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)ಗಾಂಧಿಯನ್ನು
ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ
ಸಮಾಧಾನವಾಗಿದೆ. ಬಾಲ್...
ಬೆಳಕು ಕಂಡ ಆ ಕ್ಷಣದಲಿ...
-
ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...
ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...
ನಿಜದಿ ಅಂಧಕಾರವೋ,
ದಿಟ್ಟಿ...
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್
-
Dp Satish
Thanks God! Finally, Peepli live at Jantar Mantar is over!! Anna Hazare is
an absolete man running a comic 'revolution' assisted by many dubio...
ಅಳಿಯಲಾರದ ನೆನಹು: ೧
-
ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್
ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ
ಹಿನ್ನೆಲೆ ಕ...
ಚಂದ್ರನಿಂದ ನಲ್ಲಿ ಕನೆಕ್ಷನ್!
-
ದಸರಾ ಹಬ್ಬ ಆಯುಧಪೂಜೆ ಅಂತ, ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು
ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ, ಇನ್ನೇನು ಈವತ್ತು ಗಾಡಿ ತೊಳೆದು
ಪೂಜೆ ಮಾಡೊ...
ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ
-
ಅಲ್ಲಿ ನೋಡು ಗಣಪ
ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ
ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ
ಹಲವಾರು ಸ್ನೇಹಿತೆಯರು ಹಬ್ಬಕ...
ನಾಟಕ ನೋಡಲು ತುಂಬಾ ಇಷ್ಟ....ಅದ್ರೆ ಕೈತುಂಬಾ ಫೋಟೋಗ್ರಫಿ ಕೆಲಸವಿದೆ...ಎರಡು ಬೇಕು ....ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತೇನೆ...
ಪ್ರತ್ಯುತ್ತರಅಳಿಸಿಥ್ಯಾಂಕ್ಸ್....
ಶಿವು,
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು.
ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.