ಮಂಗಳವಾರ, ಡಿಸೆಂಬರ್ 29, 2009

ಕುವೆಂಪು ಜಯಂತಿ

ಇಂದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರ ಜನ್ಮ ದಿನ.

kuvempu

ಕುವೆಂಪುರವರ ಬಗ್ಗೆ ಹಿಂದೆ ಬರೆದ ಎರಡು ಕಿರು ಲೇಖನಗಳನ್ನು ಇಲ್ಲಿ ಓದಿ.

ಕುವೆಂಪು - ೧

ಕುವೆಂಪು - ೨


ಕುವೆಂಪು ರವರ ಬಗ್ಗೆ ಕನ್ನಡದ ದೈತ್ಯ ಕಾದಂಬರಿಕಾರ "ಅ ನ ಕೃ" ರವರು ಹೀಗೆನ್ನುತ್ತಾರೆ. (ಕನ್ನಡ ಕುಲರಸಿಕರು ಪುಸ್ತಕದಿಂದ ಆರಿಸಿಕೊಂಡದ್ದು)

"

ಕೆ. ವಿ. ಪುಟ್ಟಪ್ಪನವರ ಕೃತಿಗಳ ಬಗ್ಗೆ ಪ್ರಸ್ತಾಪಿಸುತ್ತಾ ರಾಜರತ್ನಂ ಅವರನ್ನು ’ಕನ್ನಡದ ದೈತ್ಯ’ (Titan) ಎಂದು ಸಂಬೋಧಿಸಿದರು. ಕುವೆಂಪು, ಅವರ ಕಾವ್ಯಸೃಷ್ಟಿಯ ಅಗಾಧತೆಯನ್ನು ಕಂಡವರಿಗೆ ಈ ಮಾತು ಅಕ್ಷರಶಃ ಸತ್ಯವೆನಿಸದಿರಲಾರದು.


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ