ಸೋಮವಾರ, ಸೆಪ್ಟೆಂಬರ್ 26, 2011

ಆಕೃತಿಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರ ಜೊತೆ ಸಂವಾದ ಮತ್ತು ಸನ್ಮಾನ



ಆಕೃತಿ ಪುಸ್ತಕ ರಾಜಾಜಿನಗರ
ಈ-ಕವಿ ಕ್ಯಾಲಿಫೋರ್ನಿಯಾ

ಪ್ರಸ್ತುತ ಪಡಿಸುವ
"ಹೇಳತೇನೆ ಕೇಳ"
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರ ಜೊತೆ ಸಂವಾದ ಮತ್ತು ಸನ್ಮಾನ

ಸಂವಾದದಲ್ಲಿ:
ಶ್ರೀ ಜಿ ಬಿ ಹರೀಶ್
ಶ್ರೀ ಎಂ ಎಸ್ ಮೂರ್ತಿ

27/09/2011 ಮಂಗಳವಾರ
ಸಂಜೆ 6 ರಿಂದ 7:30


ಸ್ಥಳ: ಆಕೃತಿ ಪುಸ್ತಕ ಮಳಿಗೆ
ನಂ 31/1, 12ನೇ ಮುಖ್ಯರಸ್ತೆ
3ನೇ ಬ್ಲಾಕ್, ರಾಜಾಜಿನಗರ
ಬೆಂಗಳೂರು-೫೬೦೦೧೦
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹತ್ತಿರ

ವಿವರಗಳಿಗಾಗಿ: 9886694580

ಎಲ್ಲರಿಗೂ ಆದರದ ಸ್ವಾಗತ