ವಿವೇಕ್ ಸಮರಸದಲ್ಲಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಹ ಪ್ರಶ್ನೆ ಎತ್ತಿದ್ದಾರೆ.. ಓದಿ ಪ್ರತಿಕ್ರಿಯಿಸಿ...
[caption id="attachment_797" align="alignnone" width="522" caption="ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ ಕತ್ತೆಗಳು"][/caption]
ಅಧಿಕಾರ ಮತ್ತು ಅಂತಸ್ತಿನ ಬೆನ್ನು ಹತ್ತಿ ಕರ್ತವ್ಯ ಮರೆತಿರುವ ಜನಪ್ರತಿಗಳು, ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳು, ಕಛೇರಿ ಮುಂದೆ ಒದಿವೇಳೆ ಮಲಗಿರುವ, ರೇಸ ಕೋರ್ಸಗೆ, ಬಾರಿಗೆ, ಮತ್ತು ಮ್ಯಾಚ್ ನೋಡಲು ಹೋಗಿರುವ ಸಿಬ್ಬಂದಿಗಳು, ಶಾಲೆಗೆ ಗೈರು ಹಾಜರಾದ ಶಿಕ್ಷಕರು, ವಾರಗಟ್ಟಲೆ ಅಂಗನವಾಡಿಗೆ ಬರದ ಶಿಕ್ಷಕಿ ಈ ಎಲ್ಲ ವಿಷಯಗಳು ಸುದ್ದಿಯ ರೂಪದಲ್ಲಿ ವಿವಿಧ ಮಾದ್ಯಮದಲ್ಲಿ ಬರುವುದನ್ನು ಎಲ್ಲರೂ ನೋಡಿರುವೆವು. ಇಂದಿನ ಜನಪ್ರತಿನಿಧಿಗಳು, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹೆಚ್ಚಿನ ಖಾಸಗಿ ಸಂಸ್ಥೆಗಳಲ್ಲಿ ಅಂದರೆ ಮನುಷ್ಯ ಕಾರ್ಯನಿರ್ವಹಿಸುವ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ವ್ಥತ್ತಿಯ ಬಗ್ಗೆ ಪ್ರಾಮಾಣಿಕತೆಯಿಂದ ಬದ್ದತೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತಿಚೀನ ದಿನದಲ್ಲಿ ಬಂದಿರುವುದು. ಉತ್ತಮ ಕಾರ್ಯನಿರ್ವಹಣೆಗಾಗಿ ಸಿಗಬೇಕಾದ ಪ್ರಶಸ್ತಿಗಳು, ಸನ್ಮಾನಗಳು ಇತ್ತೀಚೀನ ದಿನದಲ್ಲಿ ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಸಿಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ರೀತಿಯಾಗಿ ಮಾನವನ ಕಾರ್ಯನಿರ್ವಹಣೆಯ ಎಲ್ಲಾ ಕೇತ್ರದಲ್ಲಿಯೂ ವೃತ್ತಿ ಬದ್ದತೆಯ ಕೊರತೆಯೂ ಕಂಡು ಬರುವುದು. ಈ ಸಂದರ್ಭದಲ್ಲಿ ನಾವು ನಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಮುಂದೆ ಒದಿ
ಗುರುವಾರ, ಮಾರ್ಚ್ 04, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ